ಚಿತ್ರ: ಮುಂಗಾರು ಮಳೆ - ೨
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಅರ್ಜುನ್ ಜನ್ಯ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗೂ ನಿನದೇ ಮೆರವಣಿಗೆ
ಕನಸಿನ ಕುಲುಮೆಗೆ ಉಸಿರನು ಊದುತ
ಇದಕ್ಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗೂ ನಿನದೇ ಮೆರವಣಿಗೆ
ಕನಸಿನ ಕುಲುಮೆಗೆ ಉಸಿರನು ಊದುತ
ಕಿಡಿ ಹಾರುವುದು ಇನ್ನೂ ಖಚಿತ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ಕಣ್ಣಲ್ಲೇ ಇದೆ ಎಲ್ಲ ಕಾಗದ
ನೀನೇ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೇ ಜ್ಞಾಪಕ
ನೀನೇ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೇ ಇದ್ರೆ ತುಂಬಾನೇ ಅನ್ಯಾಯ
ನನ್ನಯ ನಡೆ ನುಡಿ ನಿನ್ನನೇ ಬಯಸುತ
ಬದಲಾಗುವುದು ಇನ್ನೂ ಖಚಿತ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ನಿನ್ನ ನ್ರತ್ಯಕೆ ಸಿದ್ಧವಾಗಿದೆ
ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ
ಸುದ್ದಿ ಇಲ್ಲದ ಸುದ್ದ್ದಿ ಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೇ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನೂ ಖಚಿತ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ಕಣ್ಣಲ್ಲೇ ಇದೆ ಎಲ್ಲ ಕಾಗದ
ನೀನೇ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೇ ಜ್ಞಾಪಕ
ನೀನೇ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೇ ಇದ್ರೆ ತುಂಬಾನೇ ಅನ್ಯಾಯ
ನನ್ನಯ ನಡೆ ನುಡಿ ನಿನ್ನನೇ ಬಯಸುತ
ಬದಲಾಗುವುದು ಇನ್ನೂ ಖಚಿತ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ನಿನ್ನ ನ್ರತ್ಯಕೆ ಸಿದ್ಧವಾಗಿದೆ
ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ
ಸುದ್ದಿ ಇಲ್ಲದ ಸುದ್ದ್ದಿ ಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೇ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನೂ ಖಚಿತ
ಸರಿಯಾಗಿ ನೆನೆಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ